Wednesday, October 23, 2013

ಬರಗೂರರಿಗೆ 'ನೃಪತುಂಗ' ಪ್ರಶಸ್ತಿ

ಬರಗೂರು ರಾಮಚಂದ್ರಪ್ಪನವರು ನಾಡು ಕಂಡ ಪ್ರಖರ ಚಿಂತಕರಲ್ಲಿ ಒಬ್ಬರು. ಅವರನ್ನು 2013ನೇ ಸಾಲಿನ 'ನೃಪತುಂಗ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ 'ನೃಪತುಂಗ' ಪ್ರಶಸ್ತಿಯು ಏಳು ಲಕ್ಷದ ಒಂದು ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

No comments:

Post a Comment