Friday, December 27, 2013

ಭಾವಾತಿರೇಕದಿಂದ ಕಣ್ಣಲ್ಲಿ ನೀರು

ಇತ್ತೀಚೆಗೆ ವಸಂತ ಪ್ರಕಾಶನ 'ವಿಖ್ಯಾತರ ವ್ಯಕ್ತಿಚಿತ್ರ ಮಾಲೆ'ಯಲ್ಲಿ ಪ್ರಕಟಿಸಿರುವ 'ರಮಣ ಮಹರ್ಷಿ' ಪುಸ್ತಕ ಓದಿದೆ. ಭಾವಾತಿರೇಕದಿಂದ ನನ್ನ ಕಣ್ಣಿನಲ್ಲಿ ನೀರು ಬಂತು. ಚಿಂತಾಮಣಿ ಕೊಡ್ಲೆಕೆರೆ ಅವರು ಬರೆದಿರುವ ಈ ಕೃತಿ 82 ಪುಟಗಳನ್ನು ಹೊಂದಿದೆ. ಬೆಲೆ: ರೂ.30.